1)GK today, vision IAS, byju's, PIB other will be uploaded daily in(ಕನ್ನಡ)💝and English💗 language 2) KA & other 27 + 1=28 State question paper update above 3000 question pape available
📍ಜನೌಷಧಿ ದಿವಸ್: ಜೆನೆರಿಕ್ ಔಷಧಿಗಳ ಮೂಲಕ ಕೈಗೆಟುಕುವ ಆರೋಗ್ಯ ಸೇವೆಯನ್ನು ಉತ್ತೇಜಿಸುವುದು.
🚨 NITI Aayog Warns: National Security Risks with Quantum Tech!
NITI Aayog has raised concerns over the national security implications of quantum technology, warning that quantum computing could:
✅ Crack Modern Encryption 🔐
✅ Destabilize Financial Markets 📉
✅ Transform Military Capabilities 🛰
🔹 Global Quantum Race
China leads with a $15 billion investment 🇨🇳
US has invested $5 billion 🇺🇸
India’s Quantum Mission (NQM) has ₹6,003 crore budget 🇮🇳
🔹 India’s Quantum Push
NQM aims to develop secure communications, computing, and sensors.
Companies focusing on high-purity materials, cryogenic systems & specialized lasers.
Export restrictions tightened on quantum components to safeguard national security.
📍MeitY ಅನಾವರಣ AIKosha: AI ಇನ್ನೋವೇಶನ್ಗಾಗಿ ಸುರಕ್ಷಿತ ಕೇಂದ್ರ
📍ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ
ಪ್ರಮುಖ ದಿನಗಳ ಸುದ್ದಿ
ರಾಷ್ಟ್ರೀಯ ದಂತ ವೈದ್ಯರ ದಿನ (ಮಾರ್ಚ್ 6): ಮೌಖಿಕ ನೈರ್ಮಲ್ಯ, ದಂತ ತಪಾಸಣೆ ಮತ್ತು ವೃತ್ತಿಪರ ಕೊಡುಗೆಗಳ ಕುರಿತು ಜಾಗೃತಿ ಮೂಡಿಸುತ್ತದೆ.
ಜನೌಷಧಿ ದಿವಸ್ (ಮಾರ್ಚ್ 7): PMBJP ಅಡಿಯಲ್ಲಿ ಕೈಗೆಟುಕುವ ಜೆನೆರಿಕ್ ಔಷಧಿಗಳನ್ನು ಉತ್ತೇಜಿಸುತ್ತದೆ, ಇದನ್ನು NCR ನಲ್ಲಿ ಪ್ರಮುಖ ಕಾರ್ಯಕ್ರಮದೊಂದಿಗೆ ಆಚರಿಸಲಾಗುತ್ತದೆ.
#Perspective #Interview #RightToTakeOffence #RightToOffend #FreedomOfSpeech #ReasonableRestrictions
Читать полностью…🌳ಟೈಮ್ಸ್ ʼವರ್ಷದ ಮಹಿಳೆಯರು ಪಟ್ಟಿʼಯಲ್ಲಿ ಭಾರತೀಯ ವನ್ಯಜೀವಿ ಸಂರಕ್ಷಣಾ ತಜ್ಞೆ
- ಉತ್ತಮ ಮತ್ತು ಸಮಾನತೆಯ ಜಗತ್ತನ್ನು ನಿರ್ಮಿಸಲು ಶ್ರಮಿಸುತ್ತಿರುವ ಅಸಾಧಾರಣ ನಾಯಕಿಯರನ್ನು ಗೌರವಿಸುವ ಟೈಮ್ ನಿಯತಕಾಲಿಕೆಯ 2025 ರ ‘ವರ್ಷದ ಮಹಿಳೆಯರು’ ಪಟ್ಟಿಯಲ್ಲಿ, ಭಾರತೀಯ ಜೀವಶಾಸ್ತ್ರಜ್ಞೆ ಮತ್ತು ವನ್ಯಜೀವಿ ಸಂರಕ್ಷಣಾ ತಜ್ಞರೊಬ್ಬರು ಸ್ಥಾನ ಪಡೆದಿದ್ದಾರೆ
- ಬಿಡುಗಡೆಯಾದ ಟೈಮ್ನ 2025 ರ ವರ್ಷದ ಮಹಿಳೆಯರ ಪಟ್ಟಿಯಲ್ಲಿ 45 ವರ್ಷದ ಪೂರ್ಣಿಮಾ ದೇವಿ ಬರ್ಮನ್ ಕಾಣಿಸಿಕೊಂಡಿದ್ದಾರೆ. ಈಕೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ಮಹಿಳೆ. ಗ್ರೇಟರ್ ಅಡ್ಜಟಂಟ್ ಕೊಕ್ಕರೆಗಳ ಸಂರಕ್ಷಣೆಯಲ್ಲಿ ಇವರು ಜೀವನ ಮುಡುಪಾಗಿಟ್ಟಿದ್ದಾರೆ.
*ಕಡ್ಡಾಯ ಕನ್ನಡ ತಿದ್ದುಪಡಿ:*
✍🏻📋✍🏻📋✍🏻📋✍🏻📋✍🏻
⚫ SSLC ಯಲ್ಲಿ ಕನ್ನಡವನ್ನು ಪ್ರಥಮ / ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ KPSC & KEA ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡುವುದರ ಸಂಬಂಧ ನಿಯಮ ರೂಪಿಸಲು ನಿನ್ನೆ ನಡೆದ ಸಚಿವ ಸಂಪುಟ ನಿರ್ಧರಿಸಿದೆ, ಶೀಘ್ರದಲ್ಲಿಯೇ ಈ ಕುರಿತು ಗೆಜೆಟ್ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
ನಿಮಗೆ ನಾನು ಒಂದು ಮಾತನ್ನು ಕೊಡುತ್ತೇನೆ ಆಗಸ್ಟ್ 2024 ರಿಂದ ಇಲ್ಲಿಯವರೆಗೂ ಪ್ರತಿಯೊಂದು ಹಿನ್ನೆಲೆ ಮತ್ತು ಅದಕ್ಕೆ ಹೈಲೈಟ್ ಮಾಡಿ ನಾನು ಗ್ರೂಪಿನಲ್ಲಿ ಶೇರ್ ಮಾಡುತ್ತೇನೆ ದಯವಿಟ್ಟು ಅದನ್ನು ನೀವು ನೋಟ್ಸ್ ಮಾಡಿಕೊಳ್ಳಿ
ನಾನೊಬ್ಬನೇ ಇರುವ ಕಾರಣ ಸಮಯ ತೆಗೆದುಕೊಳ್ಳುತ್ತೆ ಆದರೂ ಪರವಾಗಿಲ್ಲ ನಿಮಗೋಸ್ಕರ ಅದನ್ನ ಮಾಡುತ್ತೇನೆ
ನನಗೆ ಯಾರಾದರೂ ಸಹಾಯ ಮಾಡಲು ಇಚ್ಛಯಿಸಿದರೆ ದಯವಿಟ್ಟು ನನಗೆ ಸಂಪರ್ಕಿಸಿ ನನ್ನ ಜೊತೆಗೆ ಕೈಜೋಡಿಸಿ ಎಲ್ಲರೂ ಒಗ್ಗಟ್ಟಾಗಿ ಅಕ್ಷರದ ಕ್ರಾಂತಿ ಮೂಡಿಸೋಣ
ಒಂದು ಎರಡು ದಿನಗಳ ಬಂದು ಹೋಗುವವರು ಬೇಡ ನನಗೆ ಅಟ್ಲಿಸ್ಟ್ ಒಂದು ತಿಂಗಳಾದರೂ ಜೊತೆಗಿರುವವರು ಬೇಕು
ಇದಕ್ಕೆ ನಿಮ್ಮ ಅಭಿಪ್ರಾಯ ಮುಖ್ಯ ಕಮೆಂಟ್ ಬಾಕ್ಸಲ್ಲಿ ತಿಳಿಸಿ
📍MeitY ಅನಾವರಣ AIKosha: AI ಇನ್ನೋವೇಶನ್ಗಾಗಿ ಸುರಕ್ಷಿತ ಕೇಂದ್ರ
📍ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ
📍ಜನೌಷಧಿ ದಿವಸ್: ಜೆನೆರಿಕ್ ಔಷಧಿಗಳ ಮೂಲಕ ಕೈಗೆಟುಕುವ ಆರೋಗ್ಯ ಸೇವೆಯನ್ನು ಉತ್ತೇಜಿಸುವುದು.
ಮರಣ ಸುದ್ದಿ
ಫ್ರೆಡ್ ಸ್ಟೋಲ್ 86 ನೇ ವಯಸ್ಸಿನಲ್ಲಿ ನಿಧನರಾದರು: 1960 ರ ದಶಕದ ಸುವರ್ಣ ಯುಗದ ಕೊಡುಗೆಗಳಿಗೆ ಹೆಸರುವಾಸಿಯಾದ ಆಸ್ಟ್ರೇಲಿಯಾದ ಟೆನಿಸ್ ದಂತಕಥೆ, ಟೆನಿಸ್ ಆಸ್ಟ್ರೇಲಿಯಾದಿಂದ ಗೌರವಿಸಲ್ಪಟ್ಟರು.
ಕ್ರೀಡಾ ಸುದ್ದಿ
ಮುಶ್ಫಿಕರ್ ರಹೀಮ್ ಏಕದಿನ ಪಂದ್ಯಗಳಿಂದ ನಿವೃತ್ತಿ: ಬಾಂಗ್ಲಾದೇಶದ ಚಾಂಪಿಯನ್ಸ್ ಟ್ರೋಫಿ 2025 ಅಭಿಯಾನದ ನಂತರ ನಿವೃತ್ತಿ ಘೋಷಿಸಿದರು, 19 ವರ್ಷಗಳ ಏಕದಿನ ವೃತ್ತಿಜೀವನವನ್ನು ಕೊನೆಗೊಳಿಸಿದರು.
🔰ರಾಷ್ಟ್ರೀಯ ತೋಟಗಾರಿಕೆ ಮೇಳ
- ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ವತಿಯಿಂದ 04 ದಿನಗಳ ಕಾಲ 'ರಾಷ್ಟ್ರೀಯ ತೋಟಗಾರಿಕೆ ಮೇಳ -2025' ಹಮ್ಮಿಕೊಳ್ಳಲಾಗಿದೆ.
- ಈ ರಾಷ್ಟ್ರೀಯ ತೋಟಗಾರಿಕಾ ಮೇಳವು 'ಪೌಷ್ಠಿಕಾಂಶದ ಶ್ರೀಮಂತ ಬೆಳೆಗಳು ಮತ್ತು ಪೌಷ್ಠಿಕಾಂಶವನ್ನು ಹೆಚ್ಚಿಸಲು ಸುಧಾರಿತ ತಂತ್ರಜ್ಞಾನಗಳ ಪ್ರಚಾರವನ್ನು ತೋಟಗಾರಿಕೆಯ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸಿದೆ.
- 'ವಿಕಸಿತ ಭಾರತಕ್ಕಾಗಿ ತೋಟಗಾರಿಕೆ ಘೋಷಣೆ, ಸಬಲೀಕರಣ ಮತ್ತು ಜೀವನೋಪಾಯ' ಶಿರ್ಷಿಕೆಯಡಿ ಈ ಮೇಳ ಹಮ್ಮಿಕೊಳ್ಳಲಾಗಿದೆ.
Today evening discussion topics
ಇದನ್ನ ಎಲ್ಲರೂ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಓದಿಕೊಳ್ಳಿ
ಇಂದು ಸಾಯಂಕಾಲ 5.00 ಚರ್ಚೆ ಇರುತ್ತದೆ
👇👇👇👇👇👇👇👇👇
ತುಂಬಾ ದಿನಗಳಿಂದ ನನಗೆ ಕೇಳುತ್ತಿರುವ ಒಂದೇ ಪ್ರಶ್ನೆ. ಪ್ರಶ್ನೆಗಳು ಹೇಗೆ ತೆಗೆಯುತ್ತಿದ್ದಾರೆ ಎಂದು ತಿಳಿಸಿಕೊಡಿ
ದಿನನಿತ್ಯ ಯಾರು ಪ್ರಜಾವಾಣಿ ಮತ್ತು ಪೇಪರ್ ಕಟಿಂಗ್ ಓದುತ್ತಿದ್ದೀರಿ ಅವರಿಗೆ ಪ್ರಶ್ನೆಗಳು ಹೇಗೆ ಬರುತ್ತವೆ ಎಂಬುದು ಗೊತ್ತಾಗುತ್ತೆ
ಅದು ಹೇಗೆ
ಪ್ರಚಲಿತ ಘಟನೆಯ ಆಧಾರದ ಮೇಲೆ ಅದರ ಹಿನ್ನೆಲೆಯವಾಗಿ ಪ್ರಶ್ನೆಗಳು ತುಂಬಾ ತೆಗೆಯುತ್ತಿದ್ದಾರೆ
ಪುಸ್ತಕದಲ್ಲಿ ಇರದೆ ಇರುವ ಮಾಹಿತಿ ಕೂಡ ಪತ್ರಿಕೆಗಳಲ್ಲಿ ಬಂದಿರುತ್ತದೆ ಆದ ಕಾರಣ ವಿಷಯಗಳು ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆ ನೀವು ಓದುವಂತ ನ್ಯೂಸ್ ಪೇಪರ್ ಗಳಿಗೂ ಕೊಡಬೇಕು
ಇನ್ನು ಮುಂದೆ ನಾನು ಪೇಪರ್ ಕಟಿಂಗ್ ಸಂಪೂರ್ಣವಾಗಿ ಹೈಲೈಟ್ ಮಾಡಿ ಹಾಕುತ್ತೇನೆ ಅದನ್ನು ಓದಿಕೊಳ್ಳಿ ಅದರ ಇತಿಹಾಸವನ್ನು ತಿಳಿದುಕೊಳ್ಳಿ
ಎಲ್ಲರಿಗೂ ಒಳ್ಳೆಯದಾಗಲಿ